ದೇಹದೊಳಗಿನ ಉಸಿರು
ಎಣ್ಣೆಯಿಲ್ಲದ ದೀಪದಂತೆ
ಯಾವಾಗ ನಿಲ್ಲುವುದೋ
ಹೊತ್ತಿಲ್ಲ-ಗೊತ್ತಿಲ್ಲ...
ಮರಣವೆಂಬ ಮುಕ್ತಿ
ಬರುವುದಂತು ಖಚಿತ
ಅದು ಬರುವ ಮುನ್ನ
ಹೇಳೊಲ್ಲ-ಕೇಳೊಲ್ಲ...
ನಾಳೆ ಎನ್ನುವುದು ಕನಸು
ನನಸಾಗುವ ಭರವಸೆಯಿಲ್ಲ
ಇಂದು ಎನ್ನುವುದಷ್ಟೆ
ನಮ್ಮ ಬಳಿಯಿರುವ ಸತ್ಯ...
ಜನನ-ಮರಣಗಳೆರಡು
ನೀರ ಮೇಲಣ ಗುಳ್ಳೆ
ಹುಟ್ಟು ಆಕಸ್ಮಿಕವಷ್ಷೆ
ಸಾವು ಅನಿವಾರ್ಯವಯ್ಯ...!!!
$~ ರಾಜ್ ಪಾಟೀಲ್~$
ಎಣ್ಣೆಯಿಲ್ಲದ ದೀಪದಂತೆ
ಯಾವಾಗ ನಿಲ್ಲುವುದೋ
ಹೊತ್ತಿಲ್ಲ-ಗೊತ್ತಿಲ್ಲ...
ಮರಣವೆಂಬ ಮುಕ್ತಿ
ಬರುವುದಂತು ಖಚಿತ
ಅದು ಬರುವ ಮುನ್ನ
ಹೇಳೊಲ್ಲ-ಕೇಳೊಲ್ಲ...
ನಾಳೆ ಎನ್ನುವುದು ಕನಸು
ನನಸಾಗುವ ಭರವಸೆಯಿಲ್ಲ
ಇಂದು ಎನ್ನುವುದಷ್ಟೆ
ನಮ್ಮ ಬಳಿಯಿರುವ ಸತ್ಯ...
ಜನನ-ಮರಣಗಳೆರಡು
ನೀರ ಮೇಲಣ ಗುಳ್ಳೆ
ಹುಟ್ಟು ಆಕಸ್ಮಿಕವಷ್ಷೆ
ಸಾವು ಅನಿವಾರ್ಯವಯ್ಯ...!!!
$~ ರಾಜ್ ಪಾಟೀಲ್~$
No comments:
Post a Comment