ಬಹುದೂರಾ ಹೊರಟಿಹೆನು
ನಾ ಹೋಗಿ ಬರಲೆ
ನೀನಿರದ ಬಾಳಲ್ಲಿ
ನಂಗೇನು ಕೆಲಸ.....
ನಿನ್ನೊಲವ ಬಯಸಿ
ಕಾದಿದ್ದೆ ಬಂತು
ಒಲವಿನ ಮೋಡ ಕರಗಲೆಇಲ್ಲ
ಪ್ರೀತಿಯ ಮಳೆ ಹನಿ ಅದು ಸುರಿಸಲಿಲ್ಲ....
ಈ ಹೃದಯ ಬತ್ತಿ
ಮರಭೂಮಿಯಾಗಿಹುದು
ಭೀಕರ ಬರಗಾಲಕ್ಕೆ
ತುತ್ತಾಗಿ ಹೋಗಿಹುದು...
ತುಸು ಪ್ರೀತಿ ತೋರಿ ಕೂಗಿದರೆ ಒಮ್ಮೆ
ಹಿಂತಿರುಗಿ ನಾ ಬರುವೆ
ಕಾದಿಹೆನು ನಾನಿಲ್ಲಿ
ಕೂಗುವೆಯಾ ನೀನೊಮ್ಮೆ....
ಕೊನೆಗೊಂದು ಸಾರಿ
ನೀ ಬಂದು ನೋಡು
ಬಹುದೂರಾ ಹೊರಟಿಹೆನು
ಇನ್ನೆಂದು ಬರದಿರೆನು...!!!
$~ ರಾಜ್ ಪಾಟೀಲ್ ~$
ನಾ ಹೋಗಿ ಬರಲೆ
ನೀನಿರದ ಬಾಳಲ್ಲಿ
ನಂಗೇನು ಕೆಲಸ.....
ನಿನ್ನೊಲವ ಬಯಸಿ
ಕಾದಿದ್ದೆ ಬಂತು
ಒಲವಿನ ಮೋಡ ಕರಗಲೆಇಲ್ಲ
ಪ್ರೀತಿಯ ಮಳೆ ಹನಿ ಅದು ಸುರಿಸಲಿಲ್ಲ....
ಈ ಹೃದಯ ಬತ್ತಿ
ಮರಭೂಮಿಯಾಗಿಹುದು
ಭೀಕರ ಬರಗಾಲಕ್ಕೆ
ತುತ್ತಾಗಿ ಹೋಗಿಹುದು...
ತುಸು ಪ್ರೀತಿ ತೋರಿ ಕೂಗಿದರೆ ಒಮ್ಮೆ
ಹಿಂತಿರುಗಿ ನಾ ಬರುವೆ
ಕಾದಿಹೆನು ನಾನಿಲ್ಲಿ
ಕೂಗುವೆಯಾ ನೀನೊಮ್ಮೆ....
ಕೊನೆಗೊಂದು ಸಾರಿ
ನೀ ಬಂದು ನೋಡು
ಬಹುದೂರಾ ಹೊರಟಿಹೆನು
ಇನ್ನೆಂದು ಬರದಿರೆನು...!!!
$~ ರಾಜ್ ಪಾಟೀಲ್ ~$
'ಆಯಾಜೀ' ಅಂದಳಾಕೆ :-)
ReplyDelete