ಹೆಪ್ಪುಗಟ್ಟಿದೆ ಮೌನ
ಸಹನೆಯು ಮಿತಿಮೀರಿ
ಮಾತನಾಡ ಬಯಸಿದೆ…
ಮುಗ್ದ ಮನಸಿಗೆ
ಮುನಿಸಿನಿಂದ ಶಿಕ್ಷೆ
ತರವೇ? ನೀ ಹೇಳೆ…
ಅಂಕದ ಪರದೆ
ಸರಿಯುವ ಮುನ್ನ
ಬಿಂಕವ ತೊರೆದು…
ಮೌನ ಮಾತಾಡುತಿದೆ
ಓ ಒಲವೆ ಕಿವಿಗೊಟ್ಟು
ಕೇಳು ನೀನೊಮ್ಮೆ…!!
ರಾಜ್…!!.
ಸಹನೆಯು ಮಿತಿಮೀರಿ
ಮಾತನಾಡ ಬಯಸಿದೆ…
ಮುಗ್ದ ಮನಸಿಗೆ
ಮುನಿಸಿನಿಂದ ಶಿಕ್ಷೆ
ತರವೇ? ನೀ ಹೇಳೆ…
ಅಂಕದ ಪರದೆ
ಸರಿಯುವ ಮುನ್ನ
ಬಿಂಕವ ತೊರೆದು…
ಮೌನ ಮಾತಾಡುತಿದೆ
ಓ ಒಲವೆ ಕಿವಿಗೊಟ್ಟು
ಕೇಳು ನೀನೊಮ್ಮೆ…!!
ರಾಜ್…!!.
No comments:
Post a Comment