ಅಳಿವಿನಂಚಿಗೆ ಬಂದು ನಿಂತಿದೆ
ಅಗಲಿಕೆ ನೋವಿನಲಿ
ನರಳಿ ನೊಂದಿದೆ
ಈ ಹೃದಯ…
ಅಲ್ಪ -ಸ್ವಲ್ಪ ವೆ
ಉಸಿರಾಡುತಿದೆ
ಅನಪಭವಿಸುತಿದೆ
ನರಕಯಾತನೆ ಸಮಯ…
ಚಂದಿರನು ಮರುಗಿಹನು
ಸಂಸೈಸಿ ಸೋತಿಹನು
ಅವಗಿಲ್ಲದ ನೋವು
ನಿನಗೇತಕೆಂದು ಕೇಳಿಹನು…
ಮಸಣದ ಹಾದಿಯಲಿ
ಕನಸುಗಳ ಮಾರಣಹೊಮ
ನೆನಪುಗಳು ನಡೆದಿವೆ
ಶವಯಾತ್ರೆಯಲಿ ಜೊತೆಗೆ…
ಇನಿಯನು ತಾ ಬರುವನೆ
ಹೊಸ ಉಸಿರ ಜೊತೆಗೆ
ಇಲ್ಲವೆ ಸಂಸ್ಕಾರ ಮಾಡಲು
ಕೊನೆ ಫಳಿಗೆಯಲಿ ಚಿತೆಗೆ…!!
ರಾಜ್…!!
ಅಗಲಿಕೆ ನೋವಿನಲಿ
ನರಳಿ ನೊಂದಿದೆ
ಈ ಹೃದಯ…
ಅಲ್ಪ -ಸ್ವಲ್ಪ ವೆ
ಉಸಿರಾಡುತಿದೆ
ಅನಪಭವಿಸುತಿದೆ
ನರಕಯಾತನೆ ಸಮಯ…
ಚಂದಿರನು ಮರುಗಿಹನು
ಸಂಸೈಸಿ ಸೋತಿಹನು
ಅವಗಿಲ್ಲದ ನೋವು
ನಿನಗೇತಕೆಂದು ಕೇಳಿಹನು…
ಮಸಣದ ಹಾದಿಯಲಿ
ಕನಸುಗಳ ಮಾರಣಹೊಮ
ನೆನಪುಗಳು ನಡೆದಿವೆ
ಶವಯಾತ್ರೆಯಲಿ ಜೊತೆಗೆ…
ಇನಿಯನು ತಾ ಬರುವನೆ
ಹೊಸ ಉಸಿರ ಜೊತೆಗೆ
ಇಲ್ಲವೆ ಸಂಸ್ಕಾರ ಮಾಡಲು
ಕೊನೆ ಫಳಿಗೆಯಲಿ ಚಿತೆಗೆ…!!
ರಾಜ್…!!
ಉಸಿರಾದರೂ ಅವನೇ ಸಾವಾದರೂ ಅವನೇ ಎಂತಹ ಒಲವ ಭಾವ.
ReplyDelete