Wednesday 10 September 2014

ಬೆತ್ತವೆ ಬೆದರುತಿದೆ
ಗುರಿ ಮರೆತ ಮಕ್ಕಳು
ಗುರುವೇ ಇಲ್ಲಿ ಗುಲಾಮನಯ್ಯ
ಕಾಲಚಕ್ರದ ಮಹಿಮೆ…


ದುಡ್ಡು ಕೊಟ್ಟರೆ ಪದವಿ
ವಿದ್ಯೆಯಂಬುದು ಸರಕು
ಜಾಣ ವಿಧ್ಯಾರ್ಥಿ ಕೋಣನಾಗಿ
ಕೊನೆಯ ಬೆಂಚಲೆ ಆಳುವ ಅರಸರು…

ಬೆತ್ತವೆ ಬೆದರುತಿದೆ
ಶಿಕ್ಷಕರಿಗೆ ಶಿಕ್ಷೆಯು
ಗುರು ಭಕ್ತಿ ಮರೆತಿಹರು
ಕಲಿಯುಗದ ಗುರುಕುಲವಿದು…!!

No comments:

Post a Comment