ಬೆತ್ತವೆ ಬೆದರುತಿದೆ
ಗುರಿ ಮರೆತ ಮಕ್ಕಳು
ಗುರುವೇ ಇಲ್ಲಿ ಗುಲಾಮನಯ್ಯ
ಕಾಲಚಕ್ರದ ಮಹಿಮೆ…
ದುಡ್ಡು ಕೊಟ್ಟರೆ ಪದವಿ
ವಿದ್ಯೆಯಂಬುದು ಸರಕು
ಜಾಣ ವಿಧ್ಯಾರ್ಥಿ ಕೋಣನಾಗಿ
ಕೊನೆಯ ಬೆಂಚಲೆ ಆಳುವ ಅರಸರು…
ಬೆತ್ತವೆ ಬೆದರುತಿದೆ
ಶಿಕ್ಷಕರಿಗೆ ಶಿಕ್ಷೆಯು
ಗುರು ಭಕ್ತಿ ಮರೆತಿಹರು
ಕಲಿಯುಗದ ಗುರುಕುಲವಿದು…!!
ಗುರಿ ಮರೆತ ಮಕ್ಕಳು
ಗುರುವೇ ಇಲ್ಲಿ ಗುಲಾಮನಯ್ಯ
ಕಾಲಚಕ್ರದ ಮಹಿಮೆ…
ದುಡ್ಡು ಕೊಟ್ಟರೆ ಪದವಿ
ವಿದ್ಯೆಯಂಬುದು ಸರಕು
ಜಾಣ ವಿಧ್ಯಾರ್ಥಿ ಕೋಣನಾಗಿ
ಕೊನೆಯ ಬೆಂಚಲೆ ಆಳುವ ಅರಸರು…
ಬೆತ್ತವೆ ಬೆದರುತಿದೆ
ಶಿಕ್ಷಕರಿಗೆ ಶಿಕ್ಷೆಯು
ಗುರು ಭಕ್ತಿ ಮರೆತಿಹರು
ಕಲಿಯುಗದ ಗುರುಕುಲವಿದು…!!
No comments:
Post a Comment