ಪಾವ೯ತಿಯ ಮೈಯ
ಮಣ್ಣಿನಿಂದ ಹುಟ್ಟಿಬಂದ
ಜಗದ ಒಡೆಯ ಈಶನಿಗೆ
ಸ್ವಂತಕ್ಕಾದ ಸುತನು ಈತ…
ಮಾತೃ ವಾಕ್ಯ ಪಾಲನೆಗೆ
ತಂದೆಯೊಡನೆ ಯುದ್ಧ ಮಾಡಿ
ಆನೆ ಪ್ರಾಣ ಬಲಿಯ ಕೊಟ್ಟು
ಸಾವ ಗೆದ್ದ ಧೀರ ಸುತನು…
ಇಲಿಯನೇರಿ ಜಾರಿ ಬಿದ್ದು
ನೋಡಿ ನಕ್ಕ ಚಂದಿರಂಗೆ
ಶಾಪ ಕೊಟ್ಟು ಹಿರಿಮೆ ಮೆರೆದ
ಲೋಕಮಾತೆ ಮುದ್ದು ಕಂದ…
ವಿಘ್ನಗಳ ಕೊಡದೆ ಕಾಡೊ
ಏಕದಂತದೊಡೆಯ ಸ್ವಾಮಿ
ಸವ೯ ಜನಕೆ ಶಾಂತಿ ನೀಡಿ
ಕರುಣೆಯಿಂದ ಕಾಯೋ ದೇವ…!!
(ಗಣೇಶ ಚತುರ್ಥಿ ಶುಭಾಶಯಗಳು )
ಮಣ್ಣಿನಿಂದ ಹುಟ್ಟಿಬಂದ
ಜಗದ ಒಡೆಯ ಈಶನಿಗೆ
ಸ್ವಂತಕ್ಕಾದ ಸುತನು ಈತ…
ಮಾತೃ ವಾಕ್ಯ ಪಾಲನೆಗೆ
ತಂದೆಯೊಡನೆ ಯುದ್ಧ ಮಾಡಿ
ಆನೆ ಪ್ರಾಣ ಬಲಿಯ ಕೊಟ್ಟು
ಸಾವ ಗೆದ್ದ ಧೀರ ಸುತನು…
ಇಲಿಯನೇರಿ ಜಾರಿ ಬಿದ್ದು
ನೋಡಿ ನಕ್ಕ ಚಂದಿರಂಗೆ
ಶಾಪ ಕೊಟ್ಟು ಹಿರಿಮೆ ಮೆರೆದ
ಲೋಕಮಾತೆ ಮುದ್ದು ಕಂದ…
ವಿಘ್ನಗಳ ಕೊಡದೆ ಕಾಡೊ
ಏಕದಂತದೊಡೆಯ ಸ್ವಾಮಿ
ಸವ೯ ಜನಕೆ ಶಾಂತಿ ನೀಡಿ
ಕರುಣೆಯಿಂದ ಕಾಯೋ ದೇವ…!!
(ಗಣೇಶ ಚತುರ್ಥಿ ಶುಭಾಶಯಗಳು )
ಗಣಪತಿಯೂ ಖುಷಿಯಾದನಂತೆ ಈ ಕವಿತೆ ಓದಿ.
ReplyDeleteThanq Sir..............
ReplyDelete