ಮತ್ತದೇ ಏಕಾಂತ
ನೇಸರನಿಗೆ ಧಾವಂತ
ಇಳಿಸಂಜೆ ಇಳಿದು
ಅದೇ ಬಾನು ಅದೇ ಚಂದ್ರ...
ಕಡಲ ದಡದಲ್ಲಿ
ಭಾವಗಳ ಅಲೆ ಉಕ್ಕಿ
ಕಾವ್ಯದ ಜನನ
ಕಳೆದ ಕ್ಷಣಗಳ ನೆನೆದು...
ಮನದೊಳಗಣ ತಲ್ಲಣ
ಕಣ್ನಲ್ಲಿ ಮಳೆಯಾಗಿ
ಹರಿದೊಡೆ ಹೊರಗೆ
ಹಗುರ ಹತ್ತಿಯು ಹೃದಯ...
ಬದುಕು ಬಿತ್ತಿದ ಕನಸು
ಬಳಲಿ ಬೆಂಡಾಗಿ ಒಣಗಿ
ಮತ್ತದೇ ಏಕಾಂತ
ಮತ್ತೆ ಕಾಡುವ ನೆನಪು...!!!
ರಾಜ್..!!
ನೇಸರನಿಗೆ ಧಾವಂತ
ಇಳಿಸಂಜೆ ಇಳಿದು
ಅದೇ ಬಾನು ಅದೇ ಚಂದ್ರ...
ಕಡಲ ದಡದಲ್ಲಿ
ಭಾವಗಳ ಅಲೆ ಉಕ್ಕಿ
ಕಾವ್ಯದ ಜನನ
ಕಳೆದ ಕ್ಷಣಗಳ ನೆನೆದು...
ಮನದೊಳಗಣ ತಲ್ಲಣ
ಕಣ್ನಲ್ಲಿ ಮಳೆಯಾಗಿ
ಹರಿದೊಡೆ ಹೊರಗೆ
ಹಗುರ ಹತ್ತಿಯು ಹೃದಯ...
ಬದುಕು ಬಿತ್ತಿದ ಕನಸು
ಬಳಲಿ ಬೆಂಡಾಗಿ ಒಣಗಿ
ಮತ್ತದೇ ಏಕಾಂತ
ಮತ್ತೆ ಕಾಡುವ ನೆನಪು...!!!
ರಾಜ್..!!
No comments:
Post a Comment