ಓಡದಿರಿ ಮೋಡಗಳೆ
ಬಹುದೂರಾ ನೀವು
ಮುಂಗಾರು ಮಳೆಗಾಗಿ
ಕಾದಿಹೆವು ನಾವು
ಹನಿ ನೀರು ಸುರಿಯದೆ
ಇಳೆ ಕೂಡಾ ಕಾದಿದೆ
ರೈತನ ಮುಖದಲ್ಲಿ
ಬರದ ಚಿಂತೆ ಕಾಡಿದೆ
ಮಳೆ ಬರದೆ ಹೋದರೆ
ಬೆಳೆ ಬೆಳೆಯಲಾಗದು
ಬೆಳೆ ಬೆಳೆಯದಿದ್ದರೆ
ಈ ಬದುಕು ಸಾಗದು
ಓ ವಾಯು ದೇವಾ
ನೀ ತೋರು ಕೃಪೆಯಾ
ಒಯ್ಯದಿರು ಮುಂದಕ್ಕೆ
ಮೋಡಗಳೆ ಜೋತೆಯಾ
ಮೋಡಗಳೆ ಕರಗಿ
ತುಸು ನೀರು ಸುರಿಸಿ
ಎಲ್ಲರ ಮೊಗದಲ್ಲಿ
ಸಂತಸವ ಹರಿಸಿ....!!!
$~ರಾಜ್ ಪಾಟೀಲ್ ~$
ಬಹುದೂರಾ ನೀವು
ಮುಂಗಾರು ಮಳೆಗಾಗಿ
ಕಾದಿಹೆವು ನಾವು
ಹನಿ ನೀರು ಸುರಿಯದೆ
ಇಳೆ ಕೂಡಾ ಕಾದಿದೆ
ರೈತನ ಮುಖದಲ್ಲಿ
ಬರದ ಚಿಂತೆ ಕಾಡಿದೆ
ಮಳೆ ಬರದೆ ಹೋದರೆ
ಬೆಳೆ ಬೆಳೆಯಲಾಗದು
ಬೆಳೆ ಬೆಳೆಯದಿದ್ದರೆ
ಈ ಬದುಕು ಸಾಗದು
ಓ ವಾಯು ದೇವಾ
ನೀ ತೋರು ಕೃಪೆಯಾ
ಒಯ್ಯದಿರು ಮುಂದಕ್ಕೆ
ಮೋಡಗಳೆ ಜೋತೆಯಾ
ಮೋಡಗಳೆ ಕರಗಿ
ತುಸು ನೀರು ಸುರಿಸಿ
ಎಲ್ಲರ ಮೊಗದಲ್ಲಿ
ಸಂತಸವ ಹರಿಸಿ....!!!
$~ರಾಜ್ ಪಾಟೀಲ್ ~$
No comments:
Post a Comment